ಸೌತ್ ಸಿನಿರಂಗದಲ್ಲಿ ಪ್ರೀತಿಸಿ ಮದುವೆಯಾದ ನಟ-ನಟಿಯರ ಸಾಲಿಗೆ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ಜೋಡಿ ಸಹ ಸೇರುತ್ತದೆ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡಿದೆ. ಎರಡು ವರ್ಷಗಳ ಹಿಂದೆಯೇ ಅವರು ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದು, ಒಂದು ವರ್ಷದ ಹಿಂದೆ ಕಾನೂನಾತ್ಮಕವಾಗಿ ಈ ಜೋಡಿ ವಿಚ್ಚೇದನ ಪಡೆದುಕೊಂಡರು. ಇದೀಗ ಇಬ್ಬರೂ ಬೇರೆಯಾಗಿ ಅವರ ಜೀವನ ಅವರು ನೋಡಿಕೊಳ್ಳುತ್ತಿದ್ದಾರೆ. ಆದರೆ ಅವರ ವಿಚ್ಚೇದನಕ್ಕೆ ನಿಖರ ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಡವಾಗಿಯೆ ಇದೆ.
ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡು ಅನೇಕ ತಿಂಗಳುಗಳೇ ಕಳೆದಿದ್ದು, ಇಂದಿಗೂ ಸಹ ಅವರಿಬ್ಬರ ವಿಚ್ಚೇದನಕ್ಕೆ ಕಾರಣ ತಿಳಿದಿಲ್ಲ. ವಿಚ್ಚೇದನ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸದ್ಯ ನಾಗಚೈತನ್ಯ ಕಸ್ಟಡಿ ಎಂಬ ಸಿನೆಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಮೋಷನ್ ಕಾರ್ಯಕ್ರಮಗಳನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಚೈತು ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ನಾವಿಬ್ಬರು ಬೇರೆಯಾಗಿ ಎರಡು ವರ್ಷಗಳು ಕಳೆದಿದೆ. ಕಳೆದ ವರ್ಷವಷ್ಟೆ ಕಾನೂನು ಬದ್ದವಾಗಿ ನಮಗೆ ವಿಚ್ಚೇದನ ದೊರೆತಿದೆ. ಸದ್ಯ ಅವರವರ ಜೀವನದಲ್ಲಿ ಬ್ಯುಸಿಯಾಗಿದ್ದೇವೆ. ನಾವು ವಿಚ್ಚೇದನ ಪಡೆದು ದೂರವಾದರೂ ಸಹ ಆಕೆಯೊಂದಿಗೆ ಇದ್ದ ದಿನಗಳನ್ನು ನಾನು ತುಂಬಾ ಗೌರವಿಸುತ್ತೇನೆ. ನಿಜ ಹೇಳಬೇಕಂದರೇ ಆಕೆ ತುಂಬಾ ಒಳ್ಳೆಯವಲು, ಎಲ್ಲಾ ಸಂತೊಷಗಳಿಗೂ ಆಕೆ ಅರ್ಹಳು ಎಂದಿದ್ದಾರೆ.
ಇನ್ನೂ ನಾವು ಬೇರೆಯಾಗಲು ಮುಖ್ಯ ಕಾರಣವೇ ರೂಮರ್ ಗಳು. ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ರೂಮರ್ ಗಳು, ಕೆಲವು ಸುದ್ದಿಗಳ ಕಾರಣದಿಂದ ನಮ್ಮ ನಡುವೆ ಗಲಾಟೆ ನಡೆಯಿತು. ಮೊದಲಿಗೆ ರೂಮರ್ ಗಳ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಅದು ದೊಡ್ಡದಾಗಿ ವಿಚ್ಚೇದನದ ವರೆಗೂ ಬಂದು ಬೇರೆಯಾಗಬೇಕಾದ ಸ್ಥಿತಿ ಎದುರಾಗಿದೆ. ಇದೀಗ ಜನರು ನನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಯನ್ನು ಎಳೆದು ತಂದಿದ್ದಾರೆ. ಆಕೆಯನ್ನು ಸಹ ಅಗೌರವಪಡಿಸುತ್ತಿದ್ದಾರೆ. ಜೀವನದಲ್ಲಿ ಪ್ರತಿಯೊಂದು ಗುಣಪಾಠವೇ ಆಗಿದೆ. ಪ್ರತಿಯೊಂದರಿಂದಲೂ ಏನಾದರೂ ಒಂದನ್ನು ನಾವು ಕಲಿಯುತ್ತೇವೆ. ಸದ್ಯ ಏನೇ ನಡೆದರೂ ನನ್ನ ಒಳ್ಳೆಯದಕ್ಕ ಎಂದು ಚೈತು ತಿಳಿಸಿದ್ದಾರೆ. ಇನ್ನೂ ಚೈತನ್ಯ ರವರ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ನಾಗಚೈತನ್ಯ ಸಮಂತಾ ರವರೊಂದಿಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳೀಪಾಲ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್ ಗಳು ಹರಿದಾಡುತ್ತಿವೆ. ನಾಗಚೈತನ್ಯ ಅಭಿನಯದ ಕಸ್ಟಡಿ ಸಿನೆಮಾ ಇದೇ ಮೇ.12 ರಂದು ತೆರೆಗೆ ಬರಲಿದ್ದು, ಈ ಸಿನೆಮಾದಲ್ಲಿ ಕೃತಿ ಶೆಟ್ಟಿ ಚೈತು ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಆಸಕ್ತಿಯನ್ನು ಏರಿಸಿದೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ಸಿನೆಮಾ ತೆರೆಕಾಣಲಿದೆ.
Agent, Akkineni Akhil, Akkineni Family, Akkineni fans, Akkineni Nagachaitanya, Akkineni Nagarjuna, Custody, margot robbie, Shobita Dhulipala, Viral Comments, Viral News, Viral Post
ಸೌತ್ ಸಿನಿರಂಗದಲ್ಲಿ ಪ್ರೀತಿಸಿ ಮದುವೆಯಾದ ನಟ-ನಟಿಯರ ಸಾಲಿಗೆ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ಜೋಡಿ ಸಹ ಸೇರುತ್ತದೆ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡಿದೆ. ಎರಡು ವರ್ಷಗಳ ಹಿಂದೆಯೇ ಅವರು ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದು, ಒಂದು ವರ್ಷದ ಹಿಂದೆ ಕಾನೂನಾತ್ಮಕವಾಗಿ ಈ ಜೋಡಿ ವಿಚ್ಚೇದನ ಪಡೆದುಕೊಂಡರು. ಇದೀಗ ಇಬ್ಬರೂ ಬೇರೆಯಾಗಿ ಅವರ ಜೀವನ ಅವರು ನೋಡಿಕೊಳ್ಳುತ್ತಿದ್ದಾರೆ. ಆದರೆ ಅವರ ವಿಚ್ಚೇದನಕ್ಕೆ ನಿಖರ ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಡವಾಗಿಯೆ ಇದೆ.
ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಪಡೆದುಕೊಂಡು ಅನೇಕ ತಿಂಗಳುಗಳೇ ಕಳೆದಿದ್ದು, ಇಂದಿಗೂ ಸಹ ಅವರಿಬ್ಬರ ವಿಚ್ಚೇದನಕ್ಕೆ ಕಾರಣ ತಿಳಿದಿಲ್ಲ. ವಿಚ್ಚೇದನ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸದ್ಯ ನಾಗಚೈತನ್ಯ ಕಸ್ಟಡಿ ಎಂಬ ಸಿನೆಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಮೋಷನ್ ಕಾರ್ಯಕ್ರಮಗಳನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಚೈತು ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ನಾವಿಬ್ಬರು ಬೇರೆಯಾಗಿ ಎರಡು ವರ್ಷಗಳು ಕಳೆದಿದೆ. ಕಳೆದ ವರ್ಷವಷ್ಟೆ ಕಾನೂನು ಬದ್ದವಾಗಿ ನಮಗೆ ವಿಚ್ಚೇದನ ದೊರೆತಿದೆ. ಸದ್ಯ ಅವರವರ ಜೀವನದಲ್ಲಿ ಬ್ಯುಸಿಯಾಗಿದ್ದೇವೆ. ನಾವು ವಿಚ್ಚೇದನ ಪಡೆದು ದೂರವಾದರೂ ಸಹ ಆಕೆಯೊಂದಿಗೆ ಇದ್ದ ದಿನಗಳನ್ನು ನಾನು ತುಂಬಾ ಗೌರವಿಸುತ್ತೇನೆ. ನಿಜ ಹೇಳಬೇಕಂದರೇ ಆಕೆ ತುಂಬಾ ಒಳ್ಳೆಯವಲು, ಎಲ್ಲಾ ಸಂತೊಷಗಳಿಗೂ ಆಕೆ ಅರ್ಹಳು ಎಂದಿದ್ದಾರೆ.
ಇನ್ನೂ ನಾವು ಬೇರೆಯಾಗಲು ಮುಖ್ಯ ಕಾರಣವೇ ರೂಮರ್ ಗಳು. ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ರೂಮರ್ ಗಳು, ಕೆಲವು ಸುದ್ದಿಗಳ ಕಾರಣದಿಂದ ನಮ್ಮ ನಡುವೆ ಗಲಾಟೆ ನಡೆಯಿತು. ಮೊದಲಿಗೆ ರೂಮರ್ ಗಳ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಅದು ದೊಡ್ಡದಾಗಿ ವಿಚ್ಚೇದನದ ವರೆಗೂ ಬಂದು ಬೇರೆಯಾಗಬೇಕಾದ ಸ್ಥಿತಿ ಎದುರಾಗಿದೆ. ಇದೀಗ ಜನರು ನನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಂಬಂಧವೇ ಇಲ್ಲದ ಮೂರನೇ ವ್ಯಕ್ತಿಯನ್ನು ಎಳೆದು ತಂದಿದ್ದಾರೆ. ಆಕೆಯನ್ನು ಸಹ ಅಗೌರವಪಡಿಸುತ್ತಿದ್ದಾರೆ. ಜೀವನದಲ್ಲಿ ಪ್ರತಿಯೊಂದು ಗುಣಪಾಠವೇ ಆಗಿದೆ. ಪ್ರತಿಯೊಂದರಿಂದಲೂ ಏನಾದರೂ ಒಂದನ್ನು ನಾವು ಕಲಿಯುತ್ತೇವೆ. ಸದ್ಯ ಏನೇ ನಡೆದರೂ ನನ್ನ ಒಳ್ಳೆಯದಕ್ಕ ಎಂದು ಚೈತು ತಿಳಿಸಿದ್ದಾರೆ. ಇನ್ನೂ ಚೈತನ್ಯ ರವರ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ನಾಗಚೈತನ್ಯ ಸಮಂತಾ ರವರೊಂದಿಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳೀಪಾಲ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್ ಗಳು ಹರಿದಾಡುತ್ತಿವೆ. ನಾಗಚೈತನ್ಯ ಅಭಿನಯದ ಕಸ್ಟಡಿ ಸಿನೆಮಾ ಇದೇ ಮೇ.12 ರಂದು ತೆರೆಗೆ ಬರಲಿದ್ದು, ಈ ಸಿನೆಮಾದಲ್ಲಿ ಕೃತಿ ಶೆಟ್ಟಿ ಚೈತು ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಆಸಕ್ತಿಯನ್ನು ಏರಿಸಿದೆ. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ಸಿನೆಮಾ ತೆರೆಕಾಣಲಿದೆ.
Recommended for you