ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ರತಿಷ್ಟಿತ ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡಿದ್ದು, ಇಡೀ ತೆಲುಗು ಸಿನಿರಂಗ ಅದನ್ನು ಹೆಮ್ಮೆಯಿಂದ ಸಂಭ್ರಮಿಸಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡು ಸಂಚಲನ ಸೃಷ್ಟಿಸಿದ್ದಾರೆ. ತೆಲುಗು ಸಿನಿರಂಗದಲ್ಲಿ ಮೊದಲು ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡ ನಟನಾಗಿ ಅಲ್ಲು ಅರ್ಜುನ್ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿಯವರ ಮನೆಗೆ ಹೋಗಿದ ಅಲ್ಲುಅರ್ಜುನ್ ರವರನ್ನು ಕಂಡು ಚಿರು ಪತ್ನಿ ಸುರೇಖಾ ಸೋದರಳಿಯನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ. ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ರಾಷ್ಟ್ರೀಯ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್ ರವರನ್ನು ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಮೆಚ್ಚಿ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿಯವರೂ ಸಹ ಬನ್ನಿಯನ್ನು ಮನಸಾರೆ ಅಭಿನಂದಿಸಿದ್ದಾರೆ. ಅವಾರ್ಡ್ ಪಡೆದುಕೊಂಡ ಬಳಿಕ ಬನ್ನಿ ಚಿರಂಜೀವಿರವರನ್ನು ಭೇಟಿ ಮಾಡಿದ್ದಾರೆ. ಅಲ್ಲು ಅರ್ಜುನ್, ಚಿರಂಜೀವಿ ಹಾಗೂ ಸುರೇಖಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಚಿರಂಜೀವಿ ಅಲ್ಲು ಅರ್ಜುನ್ ಗೆ ಶುಭಾಷಯ ತಿಳಿಸಿ ಪ್ರೀತಿಯಿಂದ ಸಿಹಿ ತಿನ್ನಿಸಿದ್ದಾರೆ. ಅವರ ಪಕ್ಕದಲ್ಲೇ ಸುರೇಖಾ ಸಹ ಇದ್ದಾರೆ. ಅಲ್ಲು ಅರ್ಜುನ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದು, ಸುರೇಖಾ ಗೆ ತುಂಬಾನೆ ಸಂತೋಷವಾಗಿದೆ. ಬನ್ನಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭ ಕೋರಿದ್ದಾರೆ.
ಇನ್ನೂ ಪುಷ್ಪಾ ಸಿನೆಮಾಗಾಗಿ ಅಲ್ಲು ಅರ್ಜುನ್ ಗೆ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ನಟನೆ ತುಂಬಾನೆ ಅದ್ಬುತವಾಗಿದೆ. ಸಿನೆಮಾದಲ್ಲಿನ ಡೈಲಾಗ್ ಡಿಲೆವರಿ, ಬಾಡಿ ಲಾಂಗ್ವೇಜ್ ಎಲ್ಲವೂ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಇನ್ನೂ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಂಡ ಪುಷ್ಪಾ ಬಹುತೇಕ ಎಲ್ಲಾ ಭಾಷೆಗಳಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡಿತ್ತು. ಈ ಸಿನೆಮಾದ ಮೂಲಕ ಬನ್ನಿ ದೇಶದಾದ್ಯಂತ ಫೇಂ ಪಡೆದುಕೊಂಡರು. ಇದೀಗ ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡು ಮತಷ್ಟು ಫೇಂ ಸಂಪಾದಿಸಿಕೊಂಡಿದ್ದಾರೆ.
Allu Arjun, Allu Family, chiranjeevi, Mega family, Megastar Chirajeevi, national awards, National Best Actor Award, Pushpa, Pushpa 2, Ram Charan, Surekha, tollywood, Viral Comments, Viral Tweet
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ರತಿಷ್ಟಿತ ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡಿದ್ದು, ಇಡೀ ತೆಲುಗು ಸಿನಿರಂಗ ಅದನ್ನು ಹೆಮ್ಮೆಯಿಂದ ಸಂಭ್ರಮಿಸಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡು ಸಂಚಲನ ಸೃಷ್ಟಿಸಿದ್ದಾರೆ. ತೆಲುಗು ಸಿನಿರಂಗದಲ್ಲಿ ಮೊದಲು ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡ ನಟನಾಗಿ ಅಲ್ಲು ಅರ್ಜುನ್ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿಯವರ ಮನೆಗೆ ಹೋಗಿದ ಅಲ್ಲುಅರ್ಜುನ್ ರವರನ್ನು ಕಂಡು ಚಿರು ಪತ್ನಿ ಸುರೇಖಾ ಸೋದರಳಿಯನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ. ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ರಾಷ್ಟ್ರೀಯ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್ ರವರನ್ನು ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಮೆಚ್ಚಿ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿಯವರೂ ಸಹ ಬನ್ನಿಯನ್ನು ಮನಸಾರೆ ಅಭಿನಂದಿಸಿದ್ದಾರೆ. ಅವಾರ್ಡ್ ಪಡೆದುಕೊಂಡ ಬಳಿಕ ಬನ್ನಿ ಚಿರಂಜೀವಿರವರನ್ನು ಭೇಟಿ ಮಾಡಿದ್ದಾರೆ. ಅಲ್ಲು ಅರ್ಜುನ್, ಚಿರಂಜೀವಿ ಹಾಗೂ ಸುರೇಖಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಚಿರಂಜೀವಿ ಅಲ್ಲು ಅರ್ಜುನ್ ಗೆ ಶುಭಾಷಯ ತಿಳಿಸಿ ಪ್ರೀತಿಯಿಂದ ಸಿಹಿ ತಿನ್ನಿಸಿದ್ದಾರೆ. ಅವರ ಪಕ್ಕದಲ್ಲೇ ಸುರೇಖಾ ಸಹ ಇದ್ದಾರೆ. ಅಲ್ಲು ಅರ್ಜುನ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದು, ಸುರೇಖಾ ಗೆ ತುಂಬಾನೆ ಸಂತೋಷವಾಗಿದೆ. ಬನ್ನಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭ ಕೋರಿದ್ದಾರೆ.
ಇನ್ನೂ ಪುಷ್ಪಾ ಸಿನೆಮಾಗಾಗಿ ಅಲ್ಲು ಅರ್ಜುನ್ ಗೆ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ನಟನೆ ತುಂಬಾನೆ ಅದ್ಬುತವಾಗಿದೆ. ಸಿನೆಮಾದಲ್ಲಿನ ಡೈಲಾಗ್ ಡಿಲೆವರಿ, ಬಾಡಿ ಲಾಂಗ್ವೇಜ್ ಎಲ್ಲವೂ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಇನ್ನೂ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಂಡ ಪುಷ್ಪಾ ಬಹುತೇಕ ಎಲ್ಲಾ ಭಾಷೆಗಳಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡಿತ್ತು. ಈ ಸಿನೆಮಾದ ಮೂಲಕ ಬನ್ನಿ ದೇಶದಾದ್ಯಂತ ಫೇಂ ಪಡೆದುಕೊಂಡರು. ಇದೀಗ ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡು ಮತಷ್ಟು ಫೇಂ ಸಂಪಾದಿಸಿಕೊಂಡಿದ್ದಾರೆ.
Recommended for you