ಅನೇಕ ವಿಪತ್ತುಗಳ ಬಗ್ಗೆ ಭವಿಷ್ಯ ನುಡಿದಂತಹ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭಯಂಕರ ಭವಿಷ್ಯವನ್ನು ನುಡಿದಿದ್ದಾರೆ. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ, ಆದರೆ ಏನು ಆಗೋದಿಲ್ಲ, ನೋಡೋವರಿಲ್ಲ, ಕೇಳೋವರಿಲ್ಲ, ಆನಂದ ಪಡುವವರೂ ಸಹ ಇಲ್ಲ, ಆದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ ಎಂದು ಕೋಡಿ ಶ್ರೀ ತಿಳಿಸಿದ್ದಾರೆ.
ದೇಶ ಹಾಗೂ ರಾಜ್ಯದಲ್ಲಿ ವಿಪರೀತ ಮಳೆಯಾಗುವಂತಹ ಲಕ್ಷಣಗಳಿದೆ. ಈ ವರ್ಷ ಸಹ ಮಳೆಗೆ ತೊಂದರೆ ಯಿಲ್ಲ, ಆಹಾರಕ್ಕೂ ತೊಂದರೆಯಿಲ್ಲ. ಮೊನ್ನೆ ಬಿದ್ದ ರೀತಿಯಲ್ಲೇ ಮತ್ತೆ ಮಳೆ ಬರುತ್ತದೆ. ಮಳೆಗೆ ಯಾವುದೇ ತೊಂದರೆಯಿಲ್ಲ. ಗುಡುಗು ಸಹಿತ ಮಳೆಯಾಗುವುದರಿಂದ ಅಪಮೃತ್ಯಗಳು ಸಹ ಸಂಭವಿಸಲಿದೆ. ಪ್ರಕೃತಿಯಿಂದಲೂ ಸಹ ಸಾಕಷ್ಟು ಹಾನಿಯಾಗಲಿದೆ. ಶ್ರಾವಣದ ಮಾಸದಲ್ಲೇ ಮಳೆಯ ಬಗ್ಗೆ ಎಲ್ಲವೂ ಗೊತ್ತಾಗಲಿದೆ. ಇನ್ನೂ ರಾಜ್ಯ ಸರ್ಕಾರದ ಬಗ್ಗೆ ಸಹ ಭವಿಷ್ಯ ನುಡಿದಿದ್ದಾರೆ. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ. ಇದನ್ನು ಬಿಟ್ಟು ನಾನು ಏನು ಹೇಳುವುದಿಲ್ಲ. ಕಾರಣ ನನಗೆ ಎಲ್ಲರೂ ಬೇಕಾಗಿರುವವರು. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ. ಆದರೆ ಏನೂ ಆಗೋಲ್ಲ, ನೋಡುವವರಿಲ್ಲ, ಕೇಳುವವರಿಲ್ಲ, ಆನಂದ ಪಡೋವರು ಸಹ ಇಲ್ಲ, ಆದರೂ ಸಹ ರಾಜ್ಯ ಸರ್ಕಾರಕ್ಕೆ ಏನು ಸಮಸ್ಯೆಯಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಇರ್ತಾರಾ ಎಂದು ಪ್ರಶ್ನೆ ಸಹ ಎದುರಾಗಿದ್ದು, ಅದಕ್ಕೆ ಉತ್ತರಿಸಲು ಸ್ವಾಮೀಜಿಗಳು ನಿರಾಕರಿಸಿದ್ದಾರೆ. ಈಗ ಅದು ಹೇಳೋದು ಸರಿಯಲ್ಲ. ಲೋಕಸಭಾ ಚುನಾವಣೆ ಬಳಿಕ ಮಾತಾಡೋಣ. ಲೋಕಸಭಾ ಚುನಾವಣೆ ಬರಲಿ ಆಗ ಅದರ ಬಗ್ಗೆ ಭವಿಷ್ಯ ಹೇಳುತ್ತೇನೆ. ದೇಶದಲ್ಲಿ ಯಾವುದೇ ಸರ್ಕಾರಕ್ಕೂ ತೊಂದರೆ ಇಲ್ಲ. ಮುಂದೆ ಯಾವ ಸರ್ಕಾರ ಬರುತ್ತೆ ಅಂತನೂ ಹೇಳುತ್ತೇನೆ ಎಂದು ಕೋಡಿ ಶ್ರೀ ತಿಳಿಸಿದ್ದಾರೆ.
ಅನೇಕ ವಿಪತ್ತುಗಳ ಬಗ್ಗೆ ಭವಿಷ್ಯ ನುಡಿದಂತಹ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭಯಂಕರ ಭವಿಷ್ಯವನ್ನು ನುಡಿದಿದ್ದಾರೆ. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಿದೆ, ಆದರೆ ಏನು ಆಗೋದಿಲ್ಲ, ನೋಡೋವರಿಲ್ಲ, ಕೇಳೋವರಿಲ್ಲ, ಆನಂದ ಪಡುವವರೂ ಸಹ ಇಲ್ಲ, ಆದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ ಎಂದು ಕೋಡಿ ಶ್ರೀ ತಿಳಿಸಿದ್ದಾರೆ.
ದೇಶ ಹಾಗೂ ರಾಜ್ಯದಲ್ಲಿ ವಿಪರೀತ ಮಳೆಯಾಗುವಂತಹ ಲಕ್ಷಣಗಳಿದೆ. ಈ ವರ್ಷ ಸಹ ಮಳೆಗೆ ತೊಂದರೆ ಯಿಲ್ಲ, ಆಹಾರಕ್ಕೂ ತೊಂದರೆಯಿಲ್ಲ. ಮೊನ್ನೆ ಬಿದ್ದ ರೀತಿಯಲ್ಲೇ ಮತ್ತೆ ಮಳೆ ಬರುತ್ತದೆ. ಮಳೆಗೆ ಯಾವುದೇ ತೊಂದರೆಯಿಲ್ಲ. ಗುಡುಗು ಸಹಿತ ಮಳೆಯಾಗುವುದರಿಂದ ಅಪಮೃತ್ಯಗಳು ಸಹ ಸಂಭವಿಸಲಿದೆ. ಪ್ರಕೃತಿಯಿಂದಲೂ ಸಹ ಸಾಕಷ್ಟು ಹಾನಿಯಾಗಲಿದೆ. ಶ್ರಾವಣದ ಮಾಸದಲ್ಲೇ ಮಳೆಯ ಬಗ್ಗೆ ಎಲ್ಲವೂ ಗೊತ್ತಾಗಲಿದೆ. ಇನ್ನೂ ರಾಜ್ಯ ಸರ್ಕಾರದ ಬಗ್ಗೆ ಸಹ ಭವಿಷ್ಯ ನುಡಿದಿದ್ದಾರೆ. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ. ಇದನ್ನು ಬಿಟ್ಟು ನಾನು ಏನು ಹೇಳುವುದಿಲ್ಲ. ಕಾರಣ ನನಗೆ ಎಲ್ಲರೂ ಬೇಕಾಗಿರುವವರು. ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ. ಆದರೆ ಏನೂ ಆಗೋಲ್ಲ, ನೋಡುವವರಿಲ್ಲ, ಕೇಳುವವರಿಲ್ಲ, ಆನಂದ ಪಡೋವರು ಸಹ ಇಲ್ಲ, ಆದರೂ ಸಹ ರಾಜ್ಯ ಸರ್ಕಾರಕ್ಕೆ ಏನು ಸಮಸ್ಯೆಯಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಇರ್ತಾರಾ ಎಂದು ಪ್ರಶ್ನೆ ಸಹ ಎದುರಾಗಿದ್ದು, ಅದಕ್ಕೆ ಉತ್ತರಿಸಲು ಸ್ವಾಮೀಜಿಗಳು ನಿರಾಕರಿಸಿದ್ದಾರೆ. ಈಗ ಅದು ಹೇಳೋದು ಸರಿಯಲ್ಲ. ಲೋಕಸಭಾ ಚುನಾವಣೆ ಬಳಿಕ ಮಾತಾಡೋಣ. ಲೋಕಸಭಾ ಚುನಾವಣೆ ಬರಲಿ ಆಗ ಅದರ ಬಗ್ಗೆ ಭವಿಷ್ಯ ಹೇಳುತ್ತೇನೆ. ದೇಶದಲ್ಲಿ ಯಾವುದೇ ಸರ್ಕಾರಕ್ಕೂ ತೊಂದರೆ ಇಲ್ಲ. ಮುಂದೆ ಯಾವ ಸರ್ಕಾರ ಬರುತ್ತೆ ಅಂತನೂ ಹೇಳುತ್ತೇನೆ ಎಂದು ಕೋಡಿ ಶ್ರೀ ತಿಳಿಸಿದ್ದಾರೆ.
Recommended for you