ತೆಲುಗು ಹುಡುಗಿ ಅಷುರೆಡ್ಡಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಾಲಿವುಡ್ ನಟಿಯರಂತೆ ಹಾಟ್ ಡೋಸ್ ಏರಿಸಿದ್ದಾರೆ. ಡಬ್ ಸ್ಮಾಷ್ ಮೂಲಕ ಆಕೆ ಜೂನಿಯರ್ ಸಮಂತಾ ಎಂತಲೇ ಕರೆಯಲಾಗಿತ್ತು. ಇನ್ನೂ ಆಕೆ ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಬಳಿಕ ಕಿರುತೆರೆಯಲ್ಲಿ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಪ್ರಚಾರ ಗಿಟ್ಟಿಸಿಕೊಳ್ಳಲು ಏನ್ಕಕಾದರೂ ಸಿದ್ದ ಎನ್ನುವಂತಿರುತ್ತಾರೆ ಅಷುರೆಡ್ಡಿ. ಸ್ಕಿನ್ ಶೋಗೆ ಕೇರ್ ಆಫ್ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಓವರ್ ಗ್ಲಾಮರ್ ಶೋ ಮಾಡುತ್ತಿರುತ್ತಾರೆ. ಇನ್ನೂ ಈ ಹಿಂದೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಗೆ ಅಸಭ್ಯಕರವಾದ ಇಂಟರ್ ವ್ಯೂ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಸಂದರ್ಶನದಲ್ಲಿ ವರ್ಮಾ ಆಕೆಯ ದೇಹದ ಭಾಗಗಳನ್ನು ವರ್ಣನೆ ಮಾಡುತ್ತಾ ಕಾಮೆಂಟ್ ಗಳನ್ನು ಮಾಡಿದ್ದರು. ಆಕೆಯ ಕಾಲಿನ ಬೆರಳುಗಳನ್ನು ಬಾಯಲ್ಲಿಟ್ಟುಕೊಂಡಿದ್ದರು ವರ್ಮಾ. ಇನ್ನೂ ಈ ಇಂಟರ್ ವ್ಯೂ ಕಾರಣದಿಂದ ವರ್ಮಾ ಹಾಗೂ ಅಷುರೆಡ್ಡಿಯವರನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವಿಮರ್ಶೆಗಳನ್ನು ಮಾಡಿದ್ದರು. ಈ ಹಿಂದೆ ಆಕೆ ತಾನು ಗರ್ಭಿಣಿಯೆಂದೂ ಸಹ ವಿಡಿಯೋ ಮೂಲಕ ತಿಳಿಸಿದ್ದರು. ಬಳಿಕ ಪವನ್ ಕಲ್ಯಾಣ್ ರಿಗೆ ನಾಲ್ಕನೇ ಪತ್ನಿಯಾಗುತ್ತೇನೆ ಎಂದೂ ಸಹ ಹೇಳಿದ್ದರು. ಇದೀಗ ಆಕೆ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ.
ಅಷುರೆಡ್ಡಿ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ನನಗೆ ಮದುವೆಯಾದ ಒಂದು ವಾರಕ್ಕೆ ಕಾಫಿಯಲ್ಲಿ ವಿಷವನ್ನಿಟ್ಟು ಪತಿಯನ್ನು ಸಾಯಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಇದು ಅಲ್ಲು ಅರ್ಜುನ್ ಅಭಿನಯದ ಸನ್ ಆಫ್ ಸತ್ಯಮೂರ್ತಿ ಸಿನೆಮಾದಲ್ಲಿ ನಿತ್ಯಾ ಮೆನನ್ ಹೇಳಿದ ಡೈಲಾಗ್ ರೀಲ್ ಮಾಡಿದ್ದಾರೆ. ಆದರೆ ಅಷುರೆಡ್ಡಿ ನಿಜಕ್ಕೂ ಅಂತಹವರೇ. ನಿಜವಾಗಿ ಪತಿಯನ್ನು ಅದೇ ರೀತಿ ಸಾಯಿಸಿಬಿಡುತ್ತೀರಾ ಎಂದು ಕಾಮೆಂಟ್ ಗಳ ಮೂಲಕ ಅನೇಕರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲೇ ಇರುವಂತಹ ನಟಿ ಅಷುರೆಡ್ಡಿ ಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿರುತ್ತಾರೆ. ಇನ್ನೂ ಆಕೆಯ ವಿರುದ್ದ ಎದುರಾದ ಟ್ರೋಲ್ ಗಳಿಗೆ ಆಕೆ ಕೆಲವು ದಿನಗಳ ಹಿಂದೆ ಕೌಂಟರ್ ಸಹ ನೀಡಿದ್ದರು. ಇನ್ನೂ ಆಕೆ ಬಿಗ್ ಬಾಸ್ ಸೀಸನ್ 3 ವಿನ್ನರ್ ಆದ ರಾಹುಲ್ ಸಿಂಪ್ಲಿಗಂಜ್ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂದು ರೂಮರ್ ಗಳು ಕೇಳಿಬರುತ್ತಿವೆ.