Kannada Serials

ಕಿರಣ್ ರಾಜ್ ಹಂಚಿಕೊಂಡ ಹೊಸ ವಿಷಯ ಏನು ನೋಡಿ!

ಎಲ್ಲಿ ನೋಡಿದರೂ ಕೊರೋನ ಕೊರೋನ ಅದರಲ್ಲೂ ಸಿನಿಮಾರಂದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ.ಇದೀಗ ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಅವರಿಗೂ ಕೂಡ ಕೊರೋನ ಗಾಥವಾಗಿದೆ.ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ಸನ್ನಿವೇಶವನ್ನು ಸಹ ಅವರೆ ಹೇಳಿಕೊಂಡಿದ್ದಾರೆ.

ಹೌದು ಈಗಾಗಲೇ ಕೊರೋನ ದಿಂದ ಕಷ್ಟ ಪಡುತ್ತಿರುವವರಿಗೆ ಕಿರಣ್ ರಾಜ್ ಅವರು ಸಹಾಯ ಮಾಡುತ್ತಲೇ ಬರುತ್ತಿದ್ದಾರೆ.ಇದರಂತೆಯೇ ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ಘಟನೆಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ.ಇದೀಗ ವೈದ್ಯರ ಹಲ್ಲೆ ಮಾಡಿರುವುದನ್ನು ಕೂಡ ಖಂಡಿಸಿದ್ದಾರೆ.ಡಾಕ್ಟರ್ ಮೇಲೆ ಹಲ್ಲೆ ಮಾಡಿದ ಸಾಕಷ್ಟು ವಿಷಯಗಳು ಹೊರಬಿದಿದ್ದವು.

ಈ ರೀತಿ ಆಗುತ್ತಿರುವ ಕೊರೋನ ಅಪಘಾತದ ಬಗ್ಗೆಯು ಕಿರಣ್ ರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ವೈದ್ಯರು ಪಿಪಿಯಿ ಕಿಟ್ ಹಾಕಿಕೊಂಡು ಸಾಕಷ್ಟು ಕೆಲಸ ಮಾಡುತ್ತಿರುತ್ತಾರೆ.ಒಮೊಮ್ಮೆ ಅವರ ಬೆವರನ್ನು ಅವರೇ ಸಹ ಒರೆಸಿಕೊಳ್ಳಲು ಆಗುವುದಿಲ್ಲ ಅಷ್ಟೊಂದು ಕಷ್ಟ ಪಟ್ಟು ನಿಮಗೆ ಸಹಾಯ ಮಾಡ ಬೇಕಾದರೆ ಈ ರೀತಿ ಡಾಕ್ಟರ್ ಮೇಲೆ ಮಾಡುವುದು ಅಷ್ಟು ಸರಿ ಅಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Most Popular

To Top