ಮಂಗಳಗೌರಿ ಮದುವೆ ಧಾರಾವಾಹಿಗೆ ಹೊಸ ವಿಲ್ಲನ್ ಎಂಟ್ರಿ !

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವಂತಹ ಮಂಗಳ ಗೌರಿ ಮದುವೆ ಈ ಸೀರಿಯಲ್ ನ ವಿಲನ್ ಪಾತ್ರದಲ್ಲಿ ಎಂದರೆ ಸೌಂದರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತನೀಶ ಅವರು ಈ ಸೀರಿಯಲ್ ನಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ ರಿಸನ್ ಏನಪ್ಪಾ ಎಂದರೆ…

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವಂತಹ ಮಂಗಳ ಗೌರಿ ಮದುವೆ ಈ ಸೀರಿಯಲ್ ನ ವಿಲನ್ ಪಾತ್ರದಲ್ಲಿ ಎಂದರೆ ಸೌಂದರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತನೀಶ ಅವರು ಈ ಸೀರಿಯಲ್ ನಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ ರಿಸನ್ ಏನಪ್ಪಾ ಎಂದರೆ ಸೌಂದರ್ಯ ಪಾತ್ರದ ಅಂತ್ಯವಾಗುತ್ತಿದ್ದು ಈ ಸೀರಿಯಲ್ ಮುಗಿಯುತ್ತದೇ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದರು.

ಆದರೆ ಈ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ರಿವೀಲ್ ಆಗುತ್ತಿದ್ದು ಈ ಸೀರಿಯಲ್ ಗೆ ಹೊಸ ವಿಲನ್ ನ ಎಂಟ್ರಿ ಕೂಡ ಸದ್ಯದಲ್ಲೇ ಮಾಡಲಿದ್ದಾರೆ.ಆಗಲೇ ಬೇರೆ ಸಿರಿಯಲ್ ನಲ್ಲಿ ವಿಲನ್ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ನಟಿ ಒಬ್ಬರು ವಿಲನ್ ಪಾತ್ರ ಮಾಡಲಿದ್ದಾರೆ. ಮಂಗಳ ಗೌರಿ ಸೀರಿಯಲ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸೌಂದರ್ಯ ಪಾತ್ರದ ಅಂತ್ಯವಾಗಲಿದ್ದು ಹೊಸ ವಿಲನ್ ನ ಎಂಟ್ರಿ ಆಗಲಿದೆ.

ಹೊಸ ವಿಲನ್ ಆಗಿ ನಾಗಿಣಿ 2 ಸೀರಿಯಲ್ ನಲ್ಲಿ ಮಾಯಾಂಗನೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಂತಹ ಐಶ್ವರ್ಯ ಸಿಂಧೋಗಿ ಅವ್ರು ಎಂಟ್ರಿ ಕೊಡಲಿದ್ದಾರೆ.ಇನ್ನು ಮುಂದೆ ಮಂಗಳ ಗೌರಿ ಸಿನಿಮಾದಲ್ಲಿ ಇವರೇ ತಮ್ಮ ಪಾತ್ರವನ್ನ ನಿರ್ವಹಿಸಲಿದ್ದಾರೆ.ನಾಗಿಣಿ 2 ನ ಮಾಯಾಂಗನೆಯಾಗಿ ಅಲ್ರೆಡಿ ಜನರ ಮನಸ್ಸನ ಗೆದ್ದಿರುವಂತಹ ಐಶ್ವರ್ಯ ಅವರು ಮಂಗಳ ಗೌರಿ ಸೀರಿಯಲ್ ನಲ್ಲಿ ತಮ್ಮ ಪಾತ್ರವನ್ನ ಹೇಗೆ ನಿಭಾಯಿಸುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.