News

(video)ಮಂಡ್ಯದಲ್ಲಿ ಅಂಬಿ ಬಗ್ಗೆ ಮಾತಾಡುವಾಗ ಭಾವುಕರಾದ ಸುಮಲತಾ, ವಿಡಿಯೋ ನೋಡಿರಿ

sumalata-ambi

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಡದಿ ಸುಮಲತಾ ಅವರು ಮಾತಾಡಬೇಕಾದ್ರೆ ಅಂಬಿಯನ್ನು ನೆನೆದು ಭಾವುಕರಾದರು. ಇದಲ್ಲದೆ ಅಂಬಿ ಹಾಗು ಮಂಡ್ಯದ ಸಂಬಂಧ ಬಗ್ಗೆ ಮಾತಾಡಿದ್ದಾರೆ, ಅದನ್ನು ಸುಮಲತಾ ಅವರ ಬಾಯಲ್ಲೇ ಕೇಳಿ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ಕನ್ನಡದ ನಿರ್ದೇಶಕ ಯೋಗರಾಜ್ ಭಟ್ಟರು ಮಾತಾಡಬೇಕಾದ್ರೆ ಅಂಬಿ ಅವರ ಜೊತೆ ಇದ್ದ ಸುಮದುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂಬಿ ಅವರ ಸಿನಿಮಾ ಸೆಟ್ ನಲ್ಲಿ ಒಂದು ಕಾಲ್ ಮಾಡಿದರೆ ಬರೋಬ್ಬರಿ 3000 ಸಾವಿರ ಮುದ್ದೆ ಹಾಗು ಕೈಮ ಬರುತ್ತಿತ್ತು ಎಂದು ಹೇಳಿದ್ದಾರೆ, ಭಟ್ಟರು ಇನ್ನೂ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ರಾಕಿಂಗ್ ಸ್ಟಾರ್ ಯಶ್, ಅಂಬಿ ಅಣ್ಣನ ಗತ್ತು, ಅವರ ಪವರ್ ಯಾರ್ರಿಗೂ ಬರಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ. rocky bhai ಯಶ್ ಇನ್ನೂ ಏನ್ ಏನ್ ಹೇಳಿದ್ದಾರೆ.

Trending

To Top