ಸದ್ಯ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದು ಅಂದರೆ ಅದು ಅನಿರುಧ್ ಹಾಗು ಮೇಘ ಶೆಟ್ಟಿ ಅವರ ಅಭಿನಯದ ಕನ್ನಡ ಧಾರಾವಾಹಿ ಜೊತೆ ಜೊತೆಯಲಿ . ಸದ್ಯ ಕನ್ನಡದಲ್ಲಿ ಈ ಧಾರಾವಾಹಿ TRP ನಲ್ಲಿ ಬೇರೆಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ನಲ್ಲಿ ಇದೆ. ಜೊತೆಜೊತೆಯಲಿ ಧಾರಾವಾಹಿ ಶುರುವಾಗಿ ಒಂದು ವರ್ಷ ಪೂರೈಸಿದೆ . ಇದೆ ಸಮಯದಲ್ಲಿ ಧಾರಾವಾಹಿಯ ಮುಖ್ಯ ಪಾತ್ರಗಳಾದ ಅನಿರುಧ್ (ಆರ್ಯವರ್ಧನ್) ಅವರು ಕೊನೆಗೂ ಮೇಘಾ ಶೆಟ್ಟಿ (ಅನು ಸಿರಿಮನೆ) ಅವರಿಗೆ ಪ್ರೊ#ಪೋ#ಸ್ ಮಾಡಿದ್ದಾರೆ! ಈ ಎಪಿಸೋಡ್ ಬಗ್ಗೆ ಖುದ್ದು ಮೇಘಾ ಶೆಟ್ಟಿ ಅವರೇ ಒಂದು ವಿಡಿಯೋ ಪ್ರೊ#ಮೊ ಮಾಡಿದ್ದಾರೆ! ಸ್ಕ್ರಾಲ್ ಡೌನ್ ಮಾಡಿ ಈ ಅದ್ಭುತ ವಿಡಿಯೋ ತಪ್ಪದೆ ನೋಡಿರಿ
ಹೌದು! ಕೊನೆಗೂ ಆರ್ಯವರ್ಧನ್ ಅವರು ಅನುಸಿರಿಮನೆ ಅವರಿಗೆ ಸಿನಿಮಾ ರೀತಿಯಲ್ಲಿ, ಬಹಳ ದೊಡ್ಡ ರೀತಿಯಲ್ಲಿ ಪ್ರೊಪೋಸ್ ಮಾಡಿದ್ದಾರೆ. ಈ ಒಂದು ಸೀ#ನ್ ಗಾಗಿ ಹೆ#ಲಿಕಾಪ್ಟರ್ ಕೂಡ ಬಳಿಸಲಾಗಿದೆ! ಈ ಅದ್ಭುತ ಸೀನ್ ಅನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿ, ಸದ್ಯ ಇದು ಸಕತ್ ವೈ#ರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿ
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಪಾತ್ರವನ್ನು ಮೇಘಾ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಸಾಕಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿದೆ. ಅನು ರೀತಿಯ ಮಗಳು ನಮ್ಮ ಮನೆಯಲ್ಲೂ ಕೂಡ ಇರಬೇಕು ಎಂದು ಎಷ್ಟೋ ಪ್ರೇಕ್ಷಕರು ಬಯಸುತ್ತಿದ್ದಾರೆ.. ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಅವರ ಮೊದಲ ಪ್ರಾಜೆಕ್ಟ್. ಟಿಆರ್ಪಿ ವಿಚಾರದಲ್ಲಿ ಈ ಧಾರಾವಾಹಿ ಆರಂಭದಿಂದಲೂ ತನ್ನ ಛಾಪನ್ನು ಮೂಡಿಸಿದೆ. 45 ವರ್ಷದ ಗಂಡು ಮತ್ತು 20 ವರ್ಷದ ಹುಡುಗಿಯ ಪ್ರೇಮಕಥೆಯಿದು. ಈ ಧಾರಾವಾಹಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದೆ. ಆಗಾಗ ಹಲವು ವಿಚಾರಗಳಿಗೆ ಧಾರಾವಾಹಿ ಹೊರತಾಗಿ ಈ ತಂಡದ ಸದಸ್ಯರು ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಧಾರಾವಾಹಿ ಮೂಲಕ ಸ್ವಚ್ಛತೆ, ಆಹಾರ, ಮೊಬೈಲ್ ಮುಂತಾದ ವಿಚಾರಗಳ ಬಗ್ಗೆ ಸಾಮಾಜಿಕ ಜಾಗೃತಿ, ಮೂಡಿಸುತ್ತಿದೆ ಈ ತಂಡ.
ಸದ್ಯ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದು ಅಂದರೆ ಅದು ಅನಿರುಧ್ ಹಾಗು ಮೇಘ ಶೆಟ್ಟಿ ಅವರ ಅಭಿನಯದ ಕನ್ನಡ ಧಾರಾವಾಹಿ ಜೊತೆ ಜೊತೆಯಲಿ ಹಾಗು ನಿಶಾ ರವಿ ಕೃಷ್ಣನ್ ಅವರ ಅಭಿನಯದ ಸಕತ್ ಫೇಮಸ್ ಧಾರಾವಾಹಿ ಗಟ್ಟಮೇಲೆ. ಸದ್ಯ ಕನ್ನಡದಲ್ಲಿ ಈ ಎರಡು ಧಾರಾವಾಹಿಗಳು TRP ನಲ್ಲಿ ಬೇರೆಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ನಲ್ಲಿ ಇದೆ. ಗಣೇಶ ಚತುರ್ಥಿಯ ಅಂಗವಾಗಿ, ಜೊತೆಜೊತೆಯಲಿ ಧಾರಾವಾಹಿಯ ಅನಿರುಧ್ , ಮೇಘ ಶೆಟ್ಟಿ ಹಾಗು ಗಟ್ಟಿಮೇಳ ಧಾರಾವಾಹಿಯ ನಿಶಾ ಅವರು ಹೇಗೆ ಆಚರಣೆ ಮಾಡಿದ್ದಾರೆ.
ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರಾವಹಿಯ ಆಫರ್ ಬಂದಾಗ ತಿರಸ್ಕರಿಸಿದರು ನಾಯಕಿ ಮೇಘ ಶೆಟ್ಟಿ .. ಏಕೆಂದರೆ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಅವಕಾಶ ಬಂದಾಗ ಅವರು ಇನ್ನು ಕಾಲೇಜು ಓದುತ್ತಿದ್ದರು. ಪರೀಕ್ಷೆ ಇದ್ದಿದ್ದರ ಕಾರಣದಿಂದ ನಟಿಸಲ್ಲ ಎಂದಿದ್ದರು. ಮೇಘಾ ಹೀಗೆ ಹೇಳಿದ್ದಕ್ಕೆ ರಾಘವೇಂದ್ರ ಹುಣಸೂರು ಅವರು ಪರೀಕ್ಷೆ ಮುಗಿಸಿ ಬನ್ನಿ ಕಾಯುತ್ತೇವೆ ಎಂದಿದ್ದರು. ಹಾಗೆ ಮೇಘಾ ಅವರಿಗಾಗಿ ಕಾದರು. ಪರೀಕ್ಷೆ ಎಲ್ಲಾ ಮುಗಿದ ನಂತರ ರಾಘವೇಂದ್ರ ಹುಣಸೂರು ಅವರೇ ಮತ್ತೊಮ್ಮೆ ಫೋನ್ ಮಾಡಿ ಮಾತನಾಡಿದ ಮೇಲೆ ಮೇಘಾ ಶೆಟ್ಟಿ ಕತೆ ಕೇಳಿ ತುಂಬಾ ಚೆನ್ನಾಗಿದೆ ಅನಿಸಿ, ಅವರ ಮನೆಯಲ್ಲೂ ಒಪ್ಪಿಗೆ ಕೊಟ್ಟ ಮೇಲೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು.
