ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ದಕ್ಷಿಣ ಭಾರತದ ಖ್ಯಾತ ನಟಿಯಾದ ವಿಜಯಲಕ್ಷ್ಮಿ ಅವರು ಆ ಒಂದು ನಿರ್ಧಾರವನ್ನು ಮಾಡಿ, ಆತ್ಮ#ತ್ಯೆ ಗೆ ಪ್ರಯತ್ನ ಮಾಡಿ ಸದ್ಯ ಆಸ್ಪತ್ರೆಯಲ್ಲಿ ಇದ್ದಾರೆ. ಇದಲ್ಲದೆ ನಟಿ ವಿಜಯಲಕ್ಷ್ಮಿ ಅವರು ಒಂದು ವಿಡಿಯೋ ಮಾಡಿ, ತಮಿಳು ನಟ ಹಾಗು ರಾಜಕಾರಣಿ ಸಿಮಾನ್ ನನಗೆ ಬಹಳ ತೊ ದರೆ ಕೊಟ್ಟಿದ್ದಾನೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಉತ್ತರವಾಗಿ ನಟ ಸಿಮಾನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಫುಲ್ ಗರಂ ಆಗಿ ವಿಡಿಯೋ ಮಾಡಿ, ನಟಿಯ ಬಗ್ಗೆ ಮಾತಾಡಿದ್ದಾರೆ, ಸಿಮಾನ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿ
ತಾವು ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಬದುಕಿದ್ದದ್ದು ತಮ್ಮ ತಾಯಿ ಹಾಗೂ ಸಹೋದರಿಗೋಸ್ಕರ ಆದರೆ ಈಗ ನನಗೆ ಬದುಕು ಸಾಕಾಗಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ಕಾಟ ಕೊಟ್ಟಿದ್ದಾರೆ. ಅವಮಾನ ಮಾಡಿದ್ದಾರೆ, ನಾನು ವೇ#shya ವೃತ್ತಿಗೆ ಇಳಿದಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ಇದೆಲ್ಲ ಸಾಕಾಗಿ ಹೋಗಿದೆ.ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಆದರೆ ಅನನ್ನ ಮಾತೃಭಾಷೆ ತಮಿಳು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಜಯಲಕ್ಷ್ಮಿ ಅವರ ವಿಡಿಯೋ ನೋಡಿ
ಇದೊಂದೇ ಕಾರಣದಿಂದ ನನಗೆ ಮಾನಸಿಕವಾಗಿ ತೀವ್ರವಾದ ಹಿ#ಸೆ ನೀಡಿದ್ದಾರೆ. ಅವರ ಪಕ್ಷದ ಹೆಸರು “ನಾಮ್ ತಮಿಳರ್” ಎಂದು. ಸೀಮನ್ ಅವರು ಜಾತಿ ಬಗ್ಗೆ ತುಂಬಾ ಮಾತಾಡ್ತಾರೆ ಸೀಮನ್ ಅವರಿಗೆ ಜೀವನದ ಭಿಕ್ಷೆ ನೀಡಿದ ಪ್ರಭಾಕರ್ ಅವರ ಜಾತಿಯವಳು ನಾನು ,ಹಾಗಿದ್ದರೂ ನನಗೆ ಇಷ್ಟೆಲ್ಲ ಅ#ಮಾನ ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ, ತಮಿಳು ಹಾಗೂ ಕನ್ನಡ ಅಭಿಮಾನಿಗಳಿಗೆ, ನಾನು ಸ# ನಂತರ ಸೀಮನ್ ಅವರನ್ನು ಸುಮ್ಮನೆ ಬಿಡಲೇಬೇಡಿ, ಮುಂಜಾಗ್ರತಾ ಕ್ರಮವಾಗಿ ಜಾಮೀನು ತೆಗೆದುಕೊಳ್ಳಲು ಅವಕಾಶ ಸಿಗದಂತೆ ಮಾಡಿ. ಕರ್ನಾಟಕದಲ್ಲೂ ಅವರ ಪಕ್ಷ ಇದೆ. ಕನ್ನಡದವರಿಗೆ ಆತ ಬಹಳ ಕಾ# ಕೊಡುತ್ತಾನೆ. ಅವನನ್ನು ಬಿ#ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ವಿಡಿಯೋ, ಇನ್ನುಮುಂದೆ ನಾನು ನೆ#ಪಾಗಿ ಉಳಿಯಲಿದ್ದೇನೆ.
ನನ್ನ ಸಾ# ಎಲ್ಲರ ಕಣ್ ತೆರೆಸಲಿ, ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಐ ಲವ್ ಯೂ ಆಲ್ ಎಂದು ಹೇಳಿ ವಿದೆಯೋದಲ್ಲಿ ಮಾತನ್ನು ಮುಗಿಸಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.